Tuesday 12 July 2011

ಪ್ರೀತಿಯ ಸ್ನೇಹಿತರೆ ನಿಮ್ಮೆಲ್ಲರ ಗಮನಕ್ಕೆ

ಪ್ರೀತಿಯ ಸ್ನೇಹಿತರೆ ನಿಮ್ಮೆಲ್ಲರ ಗಮನಕ್ಕೆ

ಇದು ಜೂನ್ ತಿಂಗಳು ಆಗಿರುವುದರಿಂದ ಎಲ್ಲಾ ಶಾಲೆಗಳು ಪ್ರಾರಂಭಗೊಂಡಿರುತ್ತವೆ ಆದ ಕಾರಣ ಜುಲೈ ೧೭ ನೇ ತಾರೀಕು ಮಂಡ್ಯ ಜಿಲ್ಲೆಯ ಮಲ್ಲಿಗೆರೆ ಗ್ರಾಮದ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಗಳು, ಜಾಮಿಟರಿ ಬಾಕ್ಸ್, ಮತ್ತು ಒಂದೊಂದು ಶಭ್ದ ಕೋಶಗಳನ್ನು (Dictionary) , ನೀಡಲು ಯೋಚಿಸಿದ್ದೇವೆ ಆದ ಕಾರಣ ಇದು ನಮ್ಮ ಮಿತ್ರ ವೃಂದದ ಆಲೋಚನೆ ಆದರೂ ಕೂಡ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ,

ಭಾಗವಹಿಸಲು ಇಚ್ಚಿಸುವವರು ಮತ್ತು ದಾನಿಗಳು ಆದಷ್ಟು ಬೇಗ ತಮ್ಮ ಹೆಸರನ್ನು ದಾಖಲಿಸಿ

http://www.orkut.co.in/Main#CommMsgs?cmm=108562828&tid=5626832055239231737&start=1

ಇಂತಿ ನಿಮ್ಮ

ಶ್ರೀಕಾಂತ್ ಎನ್
ಹಾಗು
ಕಾರ್ಯದರ್ಶಿಗಳು
ಶ್ರೀ ಸಾಯಿ ಕಾಮಧೇನು ಫೌಂಡೆಶನ್

No comments:

Post a Comment